Monday, March 22, 2010

ಆ ವಿಚಿತ್ರಕೆ ನಮಿಸೋ ಮಂಕುತಿಮ್ಮ...

‘ಈಗಿರುವ ಮತವನ್ನು ಬಿಟ್ಟು ಬೇರೆ ಮತಕ್ಕೆ ನೀವು ಹೋಗುವುದೇ ಆದರೆ 15 ದಿನಗಳ ಮುಂಚೆಯೇ ಸರಕಾರಿ ಕಡತಗಳಲ್ಲಿ ನಮೂದು ಮಾಡಬೇಕು. ಯಾವುದೇ ಕಾರಣಕ್ಕೂ ಗುಟ್ಟಾಗಿ ಈ ಪ್ರಕ್ರಿಯೆಗಳು ನಡೆಯಬಾರದು!’ ಹೀಗೊಂದು ಗೊತ್ತುವಳಿಯನ್ನು ಮಾಡಿ ಈ ಕಾನೂನನ್ನು ಜಾರಿಗೇ ತರುವುದಕ್ಕೆ ಅವರು ಒತ್ತಾಯ ಹೇರುತ್ತಿದ್ದರೆ ಇಡೀ ಮೈಸೂರು ರಾಜ್ಯವಷ್ಟೇ ಅಲ್ಲ, ದೇಶದ ಇತರ ರಾಜ್ಯಗಳ ಆಡಳಿತ ವ್ಯವಸ್ಥೆಯಲ್ಲಿಯೂ ಕೋಲಾಹಲ ಶುರುವಾಯಿತು..
ಆಗಷ್ಟೇ ಡಿ. ವಿ. ಗುಂಡಪ್ಪನವರನ್ನು ಅಧಿಕಾರದಲ್ಲಿದ್ದ ಮಿರ್ಜಾ ಇಸ್ಮಾಯಿಲ್ ಮೈಸೂರು ನ್ಯಾಯವಿಧಾಯಕ ಸಭೆಗೇ ನೇಮಿಸಿ ಮಹತ್ವದ ಜವಾಬ್ಧಾರಿಯನ್ನು ನೀಡಿದ್ದರು. ಸರಕಾರವು ಠರಾಯಿಸುವ ಎಲ್ಲ ಯೋಜನೆಗಳು ಪ್ರಕಟವಾಗುವುದಕೇ್ಕ ಮುನ್ನ ಅದರ ಸಾಧಕ ಭಾದಕಗಳನ್ನು ನೋಡಿ ಅದು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವವನ್ನು ಅವರು ಹೇಳಬೇಕಾಗಿತ್ತು.
ಆಗಿನ್ನೂ ಸ್ವಾತಂತ್ರ್ಯ ಸಿಕ್ಕಿರದ ಭಾರತದಲ್ಲಿ ಗುಲಾಮಗಿರಿ ನಡೆಯುತ್ತಲೇ ಇತ್ತು. ಮತಾಂತರ,, ಅದಕ್ಕೊಪ್ಪದಿದ್ದರೆ ಗಲಭೆ, ನಿರಾಕರಿಸಿದವರ ಮೇಲೆ ದೌರ್ಜನ್ಯ ಹೀಗೇ ಒಂದರ ಹಿಂದೆ ಒಂದರಂತೆ ಶಾಂತಿ ವಿರೋ—ಕ್ರತ್ಯಗಳು ನಡೆಯುತ್ತಿದ್ದವು. ಇದನ್ನು ನೋಡಿ ಕಂಗಟ್ಟ ಡಿ.ವಿ.ಜಿ ಮತಾಂತರವಾಗಲಿಚ್ಚಿಸುವವರು ಮೊದಲೇ ದಾಖಲಾತಿ ಮಾಡಿಕೊಳ್ಳಬೇಕೇಂದರು. ಎಲ್ಲರೆದುರಿಗೇ ಈ ಪ್ರಕ್ರಿಯೆ ನಡೆದರೆ ಯಾವುದೇ ಸಂದೇಹಗಳಿಗೇ ಆಸ್ಪದವಿರುವುದಿಲ್ಲ. ಆಮಿಷಗಳು, ಬ್ರೇನ್ವಾಶ್ ನಂಥ ಯಾವುದೇ ಕ್ರತ್ಯಗಳಿರಲಿ ಎಲ್ಲವೂ ಬಯಲಿಗೇ ಬರುತ್ತದೆ. ಸಾಮಾಜಿಕವಾಗಿ ಬಹು ಪೆಟ್ಟು ನೀಡುವ, ಗಲಭೆ, ಸಮಾಧಾನಗಳಿಗೇ ಕಾರಣವಾಗುವ ಮತಾಂತರಿಗಳೂ ಸ್ವಲ್ಪಪ್ರಮಾಣದಲ್ಲಿ ಹಿಂದೆ ಸರಿಯುವುದರಿಂದ ವಿವಿಧ ಆಫತ್ತುಗಳು ಕಡಿಮೆಯಾಗುತ್ತದೆ.ಎಂಬ ವೈಚಾರಿಕ ಹಿನ್ನೆಲೆಯಲ್ಲಿ ಅವರು ಈ ಒತ್ತಾಯವನ್ನು ಸರಕಾರಕ್ಕೆ ಮಾಡಿದ್ದರು. ಸರಕಾರ ಈ ವಾದಕ್ಕೆ ಮನ್ನಣೆ ನೀಡಲಿಲ್ಲ ಎಂಬುದು ಮಾತ್ರ ದುಃಖಕರ ಸಂಗತಿ.
ಯಾಕೆ ಈ ಸಂಗತಿ ನೆನಪಾಯಿತೆಂದರೆ ಇಂದಿಗೂ ಮತಾಂತರದ ಭೂತ ನಮ್ಮನ್ನು ಬಿಟ್ಟಿಲ್ಲ. ಕ್ರೈಸ್ತ ಮಿಶನರಿಗಳು ವಿವಿಧ ಆಮಿಷಗಳನ್ನುಒಡ್ಡಿಬಡವರನ್ನು, ಅಮಾಯಕರನ್ನು ಮ್ಕೃಾಂ್ಕೃರಕ್ಕೀಡು ಮಾಡುತ್ತಿದ್ದರೆ, ಇಸಾ್ಲಮಿಗರು ಅನುಸರಿಸುತ್ತಿರುವ ನೀತಿ ಮ್ಕೃ್ತಷ್ಟು ಆ್ಕೃಂಕಕಾರಿಯಾದದ್ದು. ಆವ್ಕೃ್ತೇ ಈ ಮಸೂಧೆಗೇ ಅಂಗೀಕಾರ ದೊರೆತಿದ್ದರೆ ಈ ಸಮಸ್ಯೆ ಇಷ್ಟು ಉಲ್ಬಣಿಸುತ್ತ್ಕೃಿ್ಕೃ್ತೋ ಇಲ್ಲವೋ... ಅದು ಒ್ಕೃ್ತಟ್ಟಿಗಿರಲಿ. ಡಿ.ವಿ.ಗುಂಡಪ್ಪನವರು ಆವತ್ತಿನಿಂದ ಆ ಹುದ್ದೆಯ ಕಡೆಗೇ ಅನಾಸ್ಥೆ ್ಕೃೋರಿದರು . ಕಡೆಗೊಮ್ಮೆ ಬಿಟ್ಟೂ ಬಿಟ್ಟರು.
ಆದರೆ ಸಮಾಜದೆಡೆಗಿನ ್ಕೃುಡ್ಕೃಿ ಅವರನ್ನು ಬಿಡಬೇಕಲಾ್ಲ... ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಶುರು ಮಾಡಿರು. ಸರಕಾರ ಉ್ಕೃ್ತಮವಾಗಬೇಕಾದರೆ ಸಾರ್ವಜನಿಕ ವಿಷಯಗಳ ಅಧ್ಯಯನವಾಗಬೇಕಿದೆ ಎಂಬ ಅಭಿಪಾ್ರಯದಲ್ಲಿ ಶ್ರಮಿಸ್ಕೃೊಡಗಿದರು. ಹಾಗೇ ನೋಡಿದರೆ ಡಿ.ವಿ. ಜಿ. ಇಂದು ಎಲ್ಲರಿಗೇ ಗೊತ್ತಿರುವುದು ‘ಮಂಕು ತಿಮ್ಮನ ಕಗ್ಗ’ ವನ್ನು ಬರೆದಿರುವವರು ಎಂದಷ್ಟೇ. ಆದರೆ ಡಿ. ವಿ. ಜಿ. ಅಷ್ಟೇ ಅಲ್ಲ. ಅವರು ಹಲವು ಕವಲುಗಳಲ್ಲಿ ಹಬ್ಬಿಕೊಂಡವರು. ಪ್ರತಿಯೊಂದು ಕವಲಿನಲ್ಲಿಯೂ ಪರಿಮಳವನ್ನು ಉಳಿಸಿ ಬಂದವರು.
ಬಾಲ್ಯದಲ್ಲಿ ಒಳ್ಳೆಯ ಸಂಸಾ್ಕರ ಸಿಕ್ಕ್ಕೃಿ್ತಲಾ್ಲ... ಬದುಕಿದ್ದಷ್ಟೂ ದಿನ ಬರೆದರು. ್ಕೃಮ್ಮ ವೈಚಾರಿಕ್ಕೃೆಯನ್ನು ಬರಹವಾಗಿ ದಾಖಲಿಸಿಟ್ಟರು. 1915 ರಲ್ಲಿ ಸಾಹ್ಕೃಿ್ಯ ಪರಿಷ್ಕೃ್ತು ಶುರುವಾದಾಗಿನಿಂದ ಬಹಳ ವರ್ಷಗಳ ಕಾಲ ಅಲ್ಲಿಯೇ ಅವರ ದುಡಿಮೆ ಇ್ಕೃ್ಯಾದಿಗಳು. ಅಲ್ಲಿಂದ ಮುಂದುವರೆದವರು ಕಟ್ಟಿದ್ದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ. ಯಾವುದೇ ಸಮಸ್ಯೆಗಳಿಗೇ ತಿಳುವಳಿಕೇಯೇ ಪರಿಹಾರ ಎಂಬುದನ್ನು ಪ್ರತಿಪಾದಿಸುತ್ತಿದ್ದ ಇವರು ವಸ್ತುಸ್ಥಿತಿಯ ಬಗೇ್ಗ ವೈಜ್ಞಾನಿಕ ನೋಟವನ್ನು ಬೀರಿದರು. ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಿಚಾರ ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಜನಿ್ಮ್ಕೃೋದ್ದೇಶವೇ ರಾಷ್ಟ್ರ ಧರ್ಮವನ್ನು ಹೇಳಿಕೊಡುವುದಾಗ್ಕೃಿ್ತು ಎಂಬುದು ಅವರೇ ನೀಡಿರುವ ವಿವರ‰ೆ.
ಆಗಲೇ ಹೇಳಿದೆನಲಾ್ಲ, ಡಿ. ವಿ. ಜಿ. ಅಂದರೆ ಹಲವು ಕವಲುಗಳಲ್ಲಿ ಹಬ್ಬಿದ ಮಲ್ಲಿಗೇ ಬಳ್ಳಿ ಎಂದು... ಅವರ ಬರವನ್ನು ಓದಬೇಕು ಗೊ್ಕೃ್ತಾಗ್ಕೃು್ತದೆ. ಅರವ್ಕೃ್ತು ವರ್ಷಗಳಿಗಿಂ್ಕೃಲೂ ಹೆಚ್ಚು ಸಮಯ ಇಂಗ್ಲಿ, ಕನ್ನಡ, ಸಂಸ್ಕೃ ಭಾಷೆಗಳಲ್ಲಿ ಬರೆದರು. ಸುಮತಿ ಗ್ರಂಥಮಾಲೆಯನ್ನು ಶುರು ಮಾಡಿದರು. ಶೇ್ಸಪಿಯನ ಮ್ಯಾಬ್ಕೃೆ ನಾಟಕ, ಪರ್ಷಿಯ ಕವಿ ಉಮ ಖಯಾ್ಯಮನ ರುಬಾಯ್ಕೃ್ತುಗಳನ್ನು ಭಾಷಾಂ್ಕೃರ ಮಾಡಿದರು. ಕಾವ್ಯವನ್ನು ಬರೆದರು. ಮಂಕುತಿಮ್ಮನೆಂಬ ಅಜ್ಞ್ಕೃಾ ವೇದಾಂತಿಯನ್ನು ಸೃಷ್ಠಿಸಿ ಅವನ ಮೂಲಕ ಹೇಳಿಸಿದ ಜೀವನ ಸ್ಕೃ್ಯಗಳಂ್ಕೃೂ ಇಂದು ಎಷ್ಟರ ಮಟ್ಟಿಗೇ ಸಾಹಿ್ಕೃ್ಯಾಸಕ್ತರನ್ನು ಹಾಗೂ ಜನಸಾಮಾನ್ಯರನ್ನು ಆವರಿಸಿದೆ ಅಂದರೆ ಅದಕೇ್ಕ ಭಗವದೀ್ಘ್ಕೃೆಯ ಪಟ್ಟವೂ ದೊರ್ಕೃೆುಬಿಟ್ಟಿದೆ. ಸಾಮಾಜಿಕ ಜೀವನವನ್ನು ಬಿಂಬಿಸುವ , ಜೀವನದ ಗತಿಯನ್ನು ಹೇಳಿಕೊಡುವ ಅವರ ಕಾವ್ಯಗಳು ಪ್ರತಿಯೊಬ್ಬನ ಆಂ್ಕೃರಿಕಾನುಭವವಾಗುವ ಪರಿಯನ್ನು ಓದಿಯೇ ಅಸಾ್ವ—ಸಬೇಕು. ಇವರ ಎಂಟು ಸಂಪುಟಗಳಲ್ಲಿ ಪ್ರಕಟವಾದ ಜ್ಞಾಪಕ ಚ್ಕೃಿ್ರಶಾಲೆಯ ಪುಟಗಳು ಚರಿ್ಕೃ್ರೆಯನ್ನು ಹೇಳು್ಕೃ್ತಾ ಹೊಸ ್ಕೃಲೆಮಾರನ್ನು ಸ್ಪರ್ಶಿಸ್ಕೃು್ತವೆ.
ಇವುಗಳ ಜೊ್ಕೃೆಯಲ್ಲಿಯೇ ಹಲವು ಇಂಗ್ಲಿ, ಕನ್ನಡ ಭಾಷೆಗಳಲ್ಲಿ ಪತ್ರಿಕೇಗಳನ್ನು ಪಾ್ರರಂಭಿಸಿದರು. ಇವರ ಸಂಪಾದಕೀಯಗಳಿಗೇ ಇಂದಿಗೂ ಪಾ್ರಶಸ್ತ್ಯವಿದೆ. ಪ್ರಜಾರಾಜ್ಯದ ಬಗೇ್ಗ ಅವರು ನೀಡು ಟಿಪ್ಪಣಿಗಲನ್ನು ನೋಡದರೆ ಇಂದು ಏನಿರಬೇಕಾಗಿ್ಕೃ್ತೋ ಅದಿಲ್ಲ ಎಂಬುದು ಸ್ಪಷ್ಟವಾಗ್ಕೃು್ತದೆ. ನಮ್ಮ ರಾಜ್ಯ ವ್ಯವಸ್ಥೆ ನಮ್ಮ ಸ್ವಭಾವಕ್ಕೂ, ನಮ್ಮ ಸಂದರ್ಭಗಳಿಗೂ ಹೊಂದಿಕೇಯಾಗುವಂತಿರಬೇಕು ಎಂದು ಅವರು ಆವ್ಕೃ್ತೇ ಹೇಳಿದ್ದರು. ಆದರೆ ಆದನ್ನು ಅಳವಡಿಸಿಕೊಳ್ಳುವ ಧೈರ್ಯವನ್ನು ಯಾರು ಯಾಕೇ ಮಾಡು್ಕೃ್ತಾರೆ ಹೇಳಿ... ಜನರನ್ನು ಹರಿದು ಮುಕ್ಕಲು ಇಷ್ಟೆಲಾ್ಲ ಅವಕಾಶಗಳಿದಾ್ದಗ ಅವರ ಮ್ಕೃಾು ಒ್ಕೃ್ತಟ್ಟಿಗಿರಲಿ ಎಂಬ ಅಸಡ್ಡೆ! ಮ್ಕೃ್ತೊಂದು ಮ್ಕೃಾನ್ನು ಅವರು ಹೇಳು್ಕೃ್ತಾರೆ. ರಾಜಕೀಯವು ಮನುಷ್ಯ ಜೀವನದ ಒಂದು ಭಾಗ. ಭಾಗವೇ ಸಮಸ್ತವಲ್ಲ. ಆದ್ದರಿಂದ ರಾಜಕೀಯಕೇ್ಕ ನಾವು ಕೊಡಬಹುದಾದ ಗಮನ ಮ್ಕೃಿವಾದದ್ದು. ಇದರ ವೈರುಧ್ಯವನ್ನು ಇಂದಿನ ಮುಖ್ಯವಾಹಿನಿಯಲ್ಲಿ ಜನಸಾಮಾನ್ಯನೂ ಗುರುತಿಸಬಹುದು. ಎಂಥ ಅದ್ಭ್ಕೃು ಮ್ಕೃಾು ನೋಡಿ, ಅ—ಕಾರದ ಆಶೆಯಿಂದ ಪಕ್ಷಗಳು , ಕಕ್ಷಿಗಳು, ಗುಂಪುಗಳು ಹುಟ್ಟಿಕೊಂಡು ಸಂಚು, ಪ್ಕೃಿೂರಿ ನಡೆಸು್ಕೃ್ತಾರೆ. ಮ್ಕೃ್ಸರ, ವೈಷಮ್ಯ ಇವುಗಳೇ ಹಬ್ಬಿ ನೀತಿ ಮರ್ಯಾದೆಯ ಮಟ್ಟವನ್ನು ಇಳಿಸ್ಕೃು್ತವೆ. ಇಂದಾಗ್ಕೃು್ತರುವುದು ಇದೇ ಅಲ್ಲವಾ? ಚಿಕ್ಕ ಪಂಚಾಯ್ಕೃ, ಪಾಲಿಕೇ, ರಾಜ್ಯ, ವಿಧಾನ ಸಭೆಗಳ ಚುನಾವ‰ೆಗಳ ಸಂದರ್ಭದಲ್ಲಿ ಎಷ್ಟೆಲಾ್ಲ ಪೇ್ರ್ಕೃ್ಕೃಾ್ಮಗಳು ಉದ್ಭವಿಸಿಬಿಡ್ಕೃು್ತವೆ!
ಇಂ್ಕೃಹ ಹಲವು ಸಂಗತಿಗಳನ್ನು ನ್ಕೃಿ್ಯ ನೋಡುವ ಕರ್ಮ ನಮ್ಮದಾಗಿದೆ. ಆಗೇಲಾ್ಲ ಡಿ.ವಿ. ಗುಂಡಪ್ಪನವರು ನೆನಪಾಗು್ಕೃ್ತಾರೆ. ಬದುಕಿರುವವವರೆಗೇ ಈ ಇಂ್ಕೃಹ ಪರಿಸ್ಥಿತಿಗಳಿಂದ ಜನರನ್ನು ಹೊರಕೊ್ಕಯ್ದು ನೆಮ್ಮದಿಯ ಬದುಕನ್ನು ನೀಡುವ ಕನಸು ಹೊಸೆಯುತ್ತಿದ್ದ ಅವರು ನಾವೆಲ್ಲ ಮರ್ಕೃೆ ಆದರ್ಶದಂ್ಕೃೆ ಕಾಣು್ಕೃ್ತಾರೆ. ಹುಡುಕಿದರೆ ಎಲ್ಲೀ ಬೆರಳೆ‰ೆಕೇಯಷ್ಟು ಜನರಲ್ಲಿ ಮ್ಕೃಾ್ರ ಇವರನ್ನು ನೆನಪಿಸಿಕೊಳ್ಳುವ ಸೌಜನ್ಯವಿದೆ. ಹುಲಾ್ಲಗು ಬೆಟ್ಟದಡಿ ಎನು್ನ್ಕೃ್ತಾ ಬಂದವರು ಎಷ್ಟೀ ಮನೆ... ಮನಸುಗಳಲ್ಲಿ ಮಲ್ಲಿಗೇಯಾಗಿ ಉಳಿದಿದಾ್ದರೆ. ಸದ್ಯಕ್ಕಿದು ನಮ್ಮ ಪುಣ್ಯ !
-ನಾಗರಾಜ ವೈದ್ಯ. ಜಿ್ಞಃಜಞಜ್ಝಿ.್ಚಟಞ

1 comment:

  1. ಒಳ್ಳೆಯ ಪ್ರಯತ್ನ. ಲೇಖನ ಚೆನ್ನಾಗಿದೆ. ಶುಭವಾಗಲಿ

    ReplyDelete