Tuesday, April 6, 2010

ಅದೂ ಬೆತ್ತಲೆ... ಇದೂ ಬೆತ್ತಲೆ... ಒಂದಕ್ಕೆ ಸಭ್ಯತೆಯ ಮೆರಗು... ಇನೊ್ನಂದಕ್ಕೆ ವೌಢ್ಯತೆಯ ಸೋಗು!

ಜುಲೈ 24.2009 ನೇ ಇಸ್ವಿ. ಸೂರ್ಯ ಆಗಷ್ಟೇ ಪಶ್ಚಿಮದಲ್ಲಿ ಕರಗಿದ್ದ. ಅಷ್ಟೇನೂ ಕತ್ತಲಾವರಿಸಿರಲಿಲ?. ಬಿಹಾರದ ಪಟನಾದ ಸುತ್ತ ಮುತ್ತಲ ಹಳ್ಳಿಗಳ ಎಲ್ಲರೂ ತಮ್ಮ ಹೊಲದ ಕಡೆಗೆ ಮುಖ ನೆಟ್ಟದ್ದರು... ಮುತ್ತೈದೆಯರು ವಯಸ್ಸಿಗೆ ಬಂದ ತಮ್ಮ ಹೆಣ್ಣು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಹೊಲಕ್ಕೆ ಎಳೆದುಕೊಂಡು ಬಂದಿದ್ದರು. ಆಮೇಲೆ ನಡೆದದ್ದು ಮಾತ್ರ ಯಾರೂ ನಿರೀಕ್ಷಿಸದಿರುವಂತದ್ದೆ. ಆ ಯುವತಿಯರ ಉಟ್ಟ ಬಟ್ಟೆಯನ್ನು ಅರೆಕ್ಷಣದಲ್ಲಿ ಬಿಚ್ಚಿಸಿ ಅವರ ಕೈಯಲ್ಲಿ ನೇಗಿಲನ್ನು ಕೊಟ್ಟು ಹೊಲವನ್ನು ಉಳುಮೆ ಮಾಡಿಸಲಾಯಿತು! ಯಾವ ಹೆಣ್ಣೂ ಬಯಸಲಾರದ, ಒಪ್ಪಲಾರದ ಈ ಕೆಲಸವನ್ನು ಅವರಿಂದ ಮಾಡಿಸಲಾಯಿತು.ಆ ಮೂಲಕ ದೇವರಿಗೆ ಸವಾಲು ಹಾಕಲಾಯಿತು. ದೇವರನ್ನು ಪೇಚಾಟಕ್ಕೆ ಸಿಲುಕಿಸಲಾಲಾಯಿತು!
ಇದಕ್ಕೆಲ್ಲಾ ಕಾರಣವಿಷ್ಟೆ. ಜುಲೈ ತಿಂಗಳು ಮುಗಿಯುತಾ್ತ ್ಡಂತು. ಆದರೂ ಇನ್ನೂ ಬಿಳಿ ಅಂಚಿನ ಮೋಡ ಗರ್ಭ ಕಟ್ಟಲೇ ಇಲ?. ಕೃಷಿಯನ್ನೇ ನಂಬಿ ್ಡದುಕನ್ನು ನಡೆಸುತ್ತಿದ್ದ ಇವರಿಗೆ ಮಳೆ ಬಾರದೇ ನಿದ್ದೆಯೇ ಇಲ್ಲದಾಯಿತು. ತನ್ನಿಮಿತ್ತ ಆ ಯುವತಿಯರನ್ನು ಬೆತ್ತಲಾಗಿಸಿ ಹೊಲಕ್ಕಿಳಿಸಲಾಯಿತು. ದೇವರು ಮುಜುಗರಗೊಂಡು ಮಳೆ ಸುರಿಸುತಾ್ತನೆ ಎಂ್ಡ ನಂಬಿಕೆ ಇಲ್ಲಿಯ ಜನರಲ್ಲಿ ಇರುವುದೇ ಇದಕ್ಕಿರುವ ಕಾರಣ.
ಇನೊ್ನಂದು ಘಟನೆ ತೀರಾ ಎರಡು ವರ್ಷಗಳ ಹಿಂದೆ ಗುಲ್ಬರ್ಗಾದಲ್ಲಿ ನಡೆಯಿತು. ಮಹಿಳೆಯ್ಡ್ಬೊಳು ಮಾಟ ಮಂತ್ರಗಳನ್ನು ಮಾಡುತಾ್ತಳೆಂ್ಡ ಕಾರಣಕ್ಕೆ ನೆರೆಯವರೇ ಅವಳ ಮೇಲೆ ದೌರ್ಜನ್ಯವೆಸಗಿದರು. ಅದು ಯಾವ ಪರಿಯಲ್ಲಿ ಭಯಾನಕವಾಗಿತ್ತೆಂದರೆ ನಡುರಸ್ತೆಯಲ್ಲಿ ಬೆತ್ತಲಾಗಿಸಿ ಮೆರವಣಿಗೆ ಮಾಡಲಾಯಿತು. ಮರಕ್ಕೆ ಕಟ್ಟಿ ತಲೆ ಬೋಳಿಸಲಾಯಿತು. ಚಪ್ಪಲಿಯ ಹಾರವನ್ನು ಹಾಕಲಾಯಿತು... ಇದಕ್ಕಿಂತ ಭಯಾನಕ ಸಂಗತಿ ಇನೊ್ನಂದಿದೆ. ಈ ದೌರ್ಜನ್ಯವನ್ನು ಪ್ರತಿಭಟಿಸಿ, ಆ ಕುಟುಂ್ಡಕ್ಕೆ ಸಾಂತ್ವನ, ತಿಳುವಳಿಕೆಯನ್ನು ನೀಡುವುದಕ್ಕೆ ಮಹಿಳಾ ಸಂಘಟನೆಗಳು ಅವರ ಮನೆಗೆ ತೆರಳಿದರೆ ‘ನಾವು ಹಿಂದಿನ ಜನ್ಮದಲ್ಲಿ ಆ ತಪ್ಪನ್ನು ಮಾಡಿದ್ದೆವೋ ಏನೋ..ಅದಕಾ್ಕಗಿ ದೇವರು ಈಗ ಶಿಕ್ಷೆ ಕೊಟ್ಟಿದಾ್ದನೆ’ ಎನ್ನುತಾ್ತ ತಮ್ಮ ಮೇಲಾದ ಆ ಕೃತ್ಯವನ್ನು ಸಮರ್ಥಿಸಿಕೊಳ್ಳುತಾ್ತರೆ ಈ ಕುಟುಂ್ಡದವರು!

ಇದನ್ನು ಮುಗಖತೆ ಅನ್ನ್ಡಹುದಾ? ಉಹುಂ. ್ಡರೇ ಅಷ್ಟೇ ಆಗಿದ್ದರೆ ್ಡಹು ಹಿಂದಿನಿಂದ ್ಡಂದ ನಂಬಿಕೆಗಳ ಪರಿಣಾಮ ಕೆಟ್ಟದ್ದೆಂದು ಮನವರಿಕೆ ಮಾಡಿಕೊಟ್ಟರೂ ಅದನ್ನು ಸ್ವೀಕರಿಸದ ಮಟ್ಟಿಗೆ ಈ ಮನುಷ್ಯರು ಸಾ್ಥಪಿತ ಹಿತಾಸಕ್ತಿಗಳಿಗೆ ಅಂಟಿಕೊಂಡಿರುತ್ತಿರಲಿಲ?ವಲಾ?...
ನಂಬಿಕೆಯೇ ಪ್ರಧಾನವಾಗಿರುವ ಭಾರತದಲ್ಲಿ ಇಂದಿಗೂ ಇಂತಹ ಬೇಕಾದಷ್ಟು ಪ್ರಕರಣಗಳು ನಡೆಯುತ್ತಿವೆ. ಜನಸಾಮಾನ್ಯರಲ್ಲಿರುವ ಈ ನಂಬಿಕೆಯ ಇವತ್ತಿನ ನಾಗರೀಕ ಜೀವನದ ನಿಯಮಾವಳಿಗಳ ಆಜು ಬಾಜಿನಲ್ಲಿ ಸಾಗುತ್ತಿರುತ್ತವೆ. ಸುಶಿಕ್ಷಿತ ಜನರು ್ಡಳಸುವ ನಾಚಿಕೆ, ಮರ್ಯಾದೆೆ, ಇತಾ್ಯದಿಗಳ ಹಂಗು ಇವರಿಗೆ ?ಸುವುದೂ ಇಲ?. ಯಾಕೆಂದರೆ ಇವರ ಜೀವಿತೋದ್ದೇಶವೇ ನಂ್ಡುವುದು. ನಂ್ಡುವುದು. ಮತ್ತು ನಂ್ಡುವುದು! ದೇವರನ್ನು, ಆಚರಣೆಗಳನ್ನು ಮನಸಾ ನಂ್ಡುತಾ್ತ ಪರಂಪರೆಯಾಗಿ ಬೆಳೆದು ್ಡಂದಿರುವ ಆಚರಣೆಗಳ ಜೊತೆಗೆ ವೌಢ್ಯಗಳನ್ನೂ ಉಸಿರಾಡುತಾ್ತ ್ಡದುಕಿಬಿಡುವ ಈ ಜನಕ್ಕೆ ಇಂತಹ ಆಚರಣೆಗೆ ಕಡಿವಾಣ ಹಾಕುವುದು ಕೂಡ ದೌರ್ಜನ್ಯದಂತೆ ಕಂಡರೆ ಅಚ್ಚರಿಯಿಲ?... ಇದನ್ನು ಆ ಜನರಿಗೆ ಅರ್ಥ ಮಾಡಿಸುವುದು ಹೇಗೆ?
±Ü¨ÜS £WÜÙÜá 1986 ರ ವರೆಗೂ ಶಿವವೊಗ್ಗ ಜಿಲ್ಲೆಯ ಚಂದ್ರಗುತ್ತಿಯಲ್ಲಿಯೂ ಬೆತ್ತಲೆ ಸೇವೆ ನಿರಾತಂಕವಾಗಿ ನಡೆಯುತ್ತಿತು?. ಮೈಗೆ ಹಸಿರೆಲೆಗಳನ್ನು ಸುತ್ತಿಕೊಂಡು ಯಾರೋ ಮಹಿಳೆ ದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದರೆ ಇಡೀ ಜಾತ್ರೆಯ ಗದ್ದಲ ಅವಳ ಸುತ್ತುವರೆಯುತ್ತಿತು?. ಇಂತಹ ಅಪಮಾನಕರ ಪ್ರಸಂಗದಲ್ಲಿ ಯಾವ ಹೆಣ್ಣೂ ಪಾಲು ಪಡೆಯಬಾರದು. ಹಾಗೊಂದು ಕಾರಣಕಾ್ಕಗಿಯೇ ಕಾನೂನು ರಚನೆಯಾಗಿದೆ.ಇದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾತ್ರ ಇಂದಿಗೂ ಅಗತ್ಯ ಮಟ್ಟದಲ್ಲಿ ಆಗಿಲ?. ಹಾಗಾಗಿ ಹರಕೆಯ ನೆಪದಲಿ?, ಆಚರಣೆಗಳ ಹೆಸರಲ್ಲಿ ಈ ಇಂದಿಗೂ ನಡೆಯುತ್ತಿದೆ. ದಾವಣಗೆರೆಯ ಉಚ್ಚಂಗಿಯಲ್ಲಿಯೂ ಇಂತಹ ಸೇವೆ ನಡೆಯಿತು. ಸಾವಿರ ಸಂಕಟಗಳನ್ನು ಬೆನ್ನಿಗಂಟಿಸಿಕೊಂಡು ಇಂಥ ಸ್ಥಿತಿಯನ್ನೂ ಅನುಭವಿಸಲು ಸಿದಖವಾಗುವ ಹೆಣ್ಣು ್ಡದುಕಿನ ಸಂಕಷ್ಟಗಳಿಂದ ಹೊರ ್ಡರುವುದಕ್ಕೆ ಕಡೆಯ ಅವಕಾಶವಾಗಿ ಈ ಸೇವೆಯನ್ನು ್ಡಳಸಿಕೊಳ್ಳುತ್ತಿದಾ್ದಳೆಯೇ? ಗೊತ್ತಿಲ?.
ಹಾಗಾದರೆ ನವ ನಾಗರೀಕತೆಯ ನಾರೀಮಣಿಯರಿಗೆ ಅಂತಹ ಯಾವ ದೈನೇಸಿತನವಿದೆ?
ಹುಟಾ್ಟ ಜನಪ್ರವಾಹದ ಜೊತೆಯೇ ಒಡನಾಟ... ್ಡಯಸಿದ್ದನ್ನು ತಿಳಿಯಲು ಬೇಕಾದಷ್ಟು ಅವಕಾಶ ... ಏನು ್ಡಯಸಿದರೂ ಸಿಗುವ ಈ ಸಾಮಾಜಿಕ ವಾತಾವರಣದಲ್ಲಿ ಬೆಳೆದ ಇವರನ್ನು ಅಷ್ಟರ ಮಟ್ಟಿಗೆ ಅಮಾಯಕ ಮುಗಖತೆಯೂ ಸುತ್ತುವರೆದಿಲ?. ತಾನು ಹೇಗೆ ಬೇಕಾದರೂ ಇರುತ್ತೇನೆ. ತನ್ನಿಷ?... ಅನ್ನುತಾ್ತ ಸಿನಿಮಾ ಸಂಸ್ಕೃತಿಯನು?, ವಿದೇಶೀ ಮೋಹವನ್ನು ಉಸಿರಾಡುತ್ತಿರುವ ನವ ಭಾರತದ ನಾರೀಮಣಿಯರ ್ಡಗ್ಗೆ ಹೇಳಿದರೆ ತುಸು ಕಟುವಾಗಿಯೇ ಕಾಣ್ಡಹುದು. ಇವತ್ತು ಮಹಿಳಾ ವೇದಿಕೆ, ಪುರುಷ ಸಂಘಟನೆಗಳು ಇಂತಹ ಯಾವ ರಾಗ ಬೇಧವೂ ಇಲ್ಲದೆಯೇ ಬೆತ್ತಲೆ ಸೇವೆಯಂತಹ ಪ್ರಕರಣಗಳು ನಡೆಯದಂತೆ ತಡೆಯಬೇಕು ಎಂದು ಬೊಬ್ಬಿಡುವುದನ್ನು ನೋಡಿದಾಗಲೆಲಾ್ಲ ಅನಿಸುವುದುಂಟು. ಅವರದಾ್ದದರೆ ಮುಗಖತೆ. ಮತ್ತು ವರ್ಷಕ್ಕೆ ಯಾವುದೋ ಒಂದು ದಿನ. ಇವತ್ತಿನ ಕಾಲೇಜು ಹುಡುಗಿಯರು, ಮೇಲ್ಮದ್ಯಮ ಸ್ತರದ ನಗರವಾಸೀ ಹಲವು ಮಹಿಳೆಯರು ಮುಂತಾದವರ ಜೀವನ ಕ್ರಮಗಳು, ಉಡುಗೆ ತೊಡುಗೆಗಳನ್ನು ಕಂಡಾಗ ಹಲವಾರು ಪ್ರಶ್ನೆಗಳು ಶುರುವಾಗುತ್ತದೆ. ಬೆತ್ತಲೆ ಸೇವೆಗೆ ವೌಢ್ಯವೆಂದು ಶಂಖ ಊದುವವರು ಇದಕ್ಕೇನು ಹೆಸರಿಡುತಾ್ತರೆ? ಅಥವಾ ಯಾವ ಸಮರ್ಥನೆಯನ್ನು ನೀಡುತಾ್ತರೆ? ಹಾಗೆ ಕಾನೂನಿನ ಮೂಲಕವೇ ಪ್ರತಿಯೊಂದನ್ನೂ ನಿಯಂತ್ರಿಸಲು ಒತಾ್ತಯ ಹೇರುವುದೇ ಸರಿಯಾದ ಕ್ರಮವೆಂದು ಭಾವಿಸಿದವರು ತಿಳುವಳಿಕೆಯನ್ನು ಮೂಡಿಸಡುವುದಕ್ಕೆ ಯಾಕೆ ಮುಂದಾಗುವುದಿಲ?? ಅದೂ ಬೆತ್ತಲೆ... ಇದೂ ಬೆತ್ತಲೆ... ಒಂದಕ್ಕೆ ಸಭ್ಯತೆಯ ಮೆರಗು ... ಇನೊ್ನಂದಕ್ಕೆ ವೌಢ್ಯತೆಯ ಸೋಗು ...
ಬೇಡದ ಸಂಗತಿಗಳಿಗೆ ಮೂಗು ತೂರಿಸಿ ಉದ್ದುದ್ದ ಬಾಷಣ ಬಿಗಿಯುವ ್ಡು(ಸು)ದಿಖ ಜೀವಿಗಳು ಇಂತಹ ಪ್ರಶ್ನೆಗಳನ್ನೆತ್ತಿಕೊಂಡು ಚರ್ಚೆ ಮಾಡುವುದಿಲ?. ಸಮಾಜಕ್ಕೆ ಹಿತಕೊಡಿಸುವ ಚರ್ಚೆಗೆ ಹೊಳಹುಗಳೇ ಸಿಗುವುದಿಲ್ಲವೇನೋ! ಈ ಬೆತ್ತಲೆ ಸೇವೆ, ಹಾಗೂ ಹೊಸ ತಲೆಮಾರಿನ ಜೀವನ ಕ್ರಮಗಳ ್ಡಗ್ಗೆ ಆಗುತ್ತಿರುವುದೂ ಸಹ ಇದೇ. ಈ ್ಡಗ್ಗೆ ಅವರು ಮಾತಾಡಬೇಕಿತು?. ಪರಿಹಾರವನ್ನು ಸೂಚಿಸಬೇಕಿತು?. ಆ ಜವಾಬಾ್ದರಿಯ ಅರಿವು ಅವರಿಗಾಗುವುದಿಲ್ಲವಲಾ್ಲ..ಛೇ!
ಹಾಗೆ ನೋಡಿದರೆ, ಈ ಎರಡರ ಪರಿಣಾಮವೂ ಸಮಾಜದ ಮೇಲೆ ಅಷ್ಟು ಗಾಢವಾಗಿಯೇ ಆಗುತ್ತದೆ. ನಿಷೆ?ಸುವುದಿದ್ದರೆ ಎರಡನ್ನೂ ನಿಷೆ?ಸಲಿ. ಕನಿಷ್ಠಪಕ್ಷ ಗೊತ್ತಿರದಿದ್ದವರಿಗೆ ತಿಳುವಳಿಕೆಯನಾ್ನದರೂ ನೀಡಲಿ...
ಅಲ್ಲವೇ?
--ನಾಗರಾಜ ವೈದ್ಯ

No comments:

Post a Comment